Thursday, October 06, 2016

ದೇವಸ್ಥಾನಗಳಲ್ಲಿ ಪೂಜಾಕೈಂಕರ್ಯ

ಮೋಕ್ಷ ಪಡೆಯಲು ಎಲ್ಲರಿಗೂ ಹೇಗೆ ಹಕ್ಕಿದೆಯೋ ಹಾಗೆ ಆಗಮಶಾಸ್ತ್ರ ಅಭ್ಯಸಿಸಿದರೆ ಯಾವುದೇ ಜಾತಿಯವರೂ ಪೂಜಾ ಕೈಂಕರ್ಯ ದಲ್ಲಿ ತೊಡಗಬಹುದೆಂದೂ ಅದನ್ನು ಆಚರಣೆಗೂ ತಂದವರು ರಾಮಾನುಜಾಚಾರ್ಯರು. ಮೇಲುಕೋಟೆ, ತಿರುಪತಿ ಸೇರಿದಂತೆ ಅನೇಕ ದೇವಸ್ಥಾನಗಳಲ್ಲಿ ಈ ಮಾದರಿ ಕಾಣಬಹುದು.